ಕವನಗಳ ಗೊಂಚಲು

ಸೋಮವಾರ, ಸೆಪ್ಟೆಂಬರ್ 17, 2007

ಮೊಂಬತ್ತಿ

ಉರಿವ ದೀಪಕೆ
ಇಂಧನವ ಸುರಿದು
ಸೊರಗಿ ಕರಗಿತು ಮೊಂಬತ್ತಿ .


ಕವಿದ ಕತ್ತಲ ಕೆಡವಿ
ಬೆಳಕ ಬರುವಿಗೆ
ನೆರವಾದ ತೃಪ್ತಿ !!

1 ಕಾಮೆಂಟ್‌:

ಕುಕೂಊ.. ಹೇಳಿದರು...

ಆಳ ತಿಳುವಿನ ಸಾಲುಗಳು

ಸ್ವಾಮಿ
ಪುಣೆ